Friday, February 15, 2013

ಮರುಳ ಕಾಗೆ

ಮರುಳ ಕಾಗೆ ಕಾಗೆಯೊಂದು ಹಾರಿಬಂದು ಮರದಮೇಲೆ ಕುಳಿತುಕೊಂಡು ಬಾಯೊಳಿದ್ದ ಮಾಂಸವನ್ನು ತಿನ್ನತೊಡಗಿತು ।। ಠಕ್ಕನರಿಯು ಇದನು ಕಂಡು ಮಾಂಸವನ್ನು ಕಸಿಯಲೆಂದು ಮರದಕೆಳಗೆ ಓಡಿಬಂದು ನಿಂತುಕೊಂಡಿತು ।। ಕಾಕರಾಜ ನೀನು ನಮ್ಮ ವನಕೆ ಬಹಳ ದಿನಕೆ ಬಂದೆ ನಿನ್ನ ನೋಡಿ ನನ್ನ ಮನಕೆ ಹರುಷವಾಯಿತು ।। ನಿನ್ನ ಗರಿಗಳೆಷ್ಟು ಚೆಂದ ನಿನ್ನ ಬಣ್ಣವೆಷ್ಟು ಅಂದ ನಿನ್ನ ರಾಗವನ್ನು ಕೇಳಿ ಜನರು ನಲಿವರು ।। ಕಾಕರಾಜ ನೀನು ಈಗ ಹಾಡನೊಂದು ಹಾಡು ಬೇಗ ವನದೊಳಿರುವ...

Wednesday, January 02, 2013

ಮತ್ತೆ ಬಂತು ಸಂಕ್ರಾಂತಿ...

ಮತ್ತೆ ಬಂತು ಸಂಕ್ರಾಂತಿ ಎಳ್ಳು ಬೆಲ್ಲದ ಜೊತೆಯಲ್ಲಿ ದುಡಿಮೆಯ ಮುಗಿಸಿದ ಸಂಭ್ರಮ ರೈತನ ಮುಖದಲ್ಲಿ ಗುಡ್ಡೆಯ ಸಾಲು ಹೊಲದಿ ಧಾನ್ಯ ಧವಸ ಕಾಳು ಉದ್ದನೆ ಕಬ್ಬಿನ ಜಲ್ಲೆ ಆಯ್ತು ಸಮ ಸಮ ಪಾಲು ಜೋಡಿ ಎತ್ತಿಗೆ ಸಿಂಗಾರ ಚೆಂದದ ಚಕ್ಕಡಿ ಜೊತೆಗೆ ಹಳ್ಳಿಯ ವಾಹನ ಅದುವೆ ಎಲ್ಲ ರೈತರ ಮನೆಗೆ ಚಿಣ್ಣರಿಗೆಲ್ಲಾ ಸಂಜೆಗೆ ಆರತಿ ಅಜ್ಜಿಯ ಹರಕೆಯ ಹಾಡು ಸಂಕ್ರಾಂತಿ ಅಂದರೆ ಸಂತಸ, ಸಂಭ್ರಮ ಗೂಡು --ಎಸ್. ಆರ್. ಸತ್ಯ ಕುಮಾರ್ ಸಂಕ್ರಾಂತಿ ಹಬ್ಬದ ಕುರಿತು...